ಅಯ್ಯೋ..... ಅವನು ಉದ್ಧಾರ ಆಗಿಬಿಟ್ಟ...

ನಿಮ್ಮ ಅಭಿಪ್ರಾಯ ವನ್ನು ಕಾಮೇಟ್ ನಲ್ಲಿ ತಿಳಿಸಿ ನಿಮ್ಮ ಸಲಹೆ ನನಗೆ ಅತಿ ಮುಖ್ಯ -ಚಾಣಾಕ್ಷ 



 ಇಷ್ಟ ಆದರೆ ಶೇರ್ ಮಾಡಿ.. ಶೇರ್ ಮಾಡುವುದು ಉಚಿತ ಎಂದು ತಿಳಿದಿದ್ದರೂ , ಶೇರ್ ಮಾಡದೇ ಇದ್ದರೆ , ನಿಮ್ಮಷ್ಟು ಜಿಪುಣರು ಪ್ರಪಂಚದಲ್ಲೇ ಇಲ್ಲ..‌‌..... ಇಷ್ಟ ಆಗದೇ ಇದ್ದರೆ , ದಯವಿಟ್ಟು ಶೇರ್ ಮಾಡಬೇಡಿ ... ಏಕೆಂದರೆ ಇಷ್ಟ ಇಲ್ಲದ್ದು ಮಾಡಬಾರದು ಎಂದು ನನ್ನ ಅಭಿಪ್ರಾಯ 

ಅಯ್ಯೋಯ್ಯೋ... ಅವನು ಉದ್ಧಾರ ಆಗಿಬಿಟ್ಟ 

ಹೌದು !!!! ಹೊಟ್ಟೆ ಉರಿ ಅನ್ನೋದು ಮನುಷ್ಯನ ಸಹಜ ಗುಣ ಆದರೆ ಆ ಹೊಟ್ಟೆ ಉರಿ ಆರೋಗ್ಯಕರ ವಾಗಿರಬೇಕು.... ಅಯ್ಯೋ ಹೊಟ್ಟೆ ಉರಿ ಅನಾರೋಗ್ಯ ಅಂತಾ ಇದ್ದೀರಾ...ಆ ಹೊಟ್ಟೆ ಉರಿ ಅಲ್ಲಾರೀ...ಪಕ್ಕದ ಮನೆಯವನು ಹೊಸ ಕಾರು ತಗೊಂಡ, ಕ್ಲೋಸ್ ಫ್ರೆಂಡ್ ಮನೆ ತಗೊಂಡ....ಓರಗಿತ್ತಿ ನೆಕ್ಲೆಸ್ ತಗೊಂಡ್ಲು...ಆಗ ಕಾಣಿಸುತ್ತೆ ಅಲ್ವಾ ಆ ಹೊಟ್ಟೆ ಉರಿ ಕಣ್ರೀ ...ಆ ಹೊಟ್ಟೆ ಉರಿ ಅನಾರೋಗ್ಯ ಅಲ್ವೇ ಅಲ್ಲ....ಆ ಹೊಟ್ಟೆ ಉರಿ.. ಆರೋಗ್ಯ ... ಹೌದು ನಾವು ಅವರನ್ನು ಪ್ರೀತಿಯಿಂದ ಅವರ ಸಾಧನೆಯನ್ನು ಹಾರೈಸಿ , ನಾವು ಅವರ ಹಾಗೆ ಹೇಗೆ ಸಾಧನೆ ಮಾಡಬಹುದು ಎಂದು ಯೋಚಿಸೋಕೆ ಸಾಧ್ಯ...


ಆಗೋದೇ ಇಲ್ಲ ಅಂತಾ ಗೊತ್ತಾದರೆ, ಜೀವನ ನಶ್ವರ ಎಂದು ಮನಸ್ಸನ್ನು ಕಷ್ಟ ಪಟ್ಟು ಗಟ್ಟಿ ಮಾಡಿಕೊಂಡು, ಮನಸ್ಸು ಓದಿನ ಕಡೆ, ಆಸಕ್ತಿಯ ಕಡೆ ಹೊರಳಿಸಿ ಮನಸ್ಸನ್ನು ಪ್ರಶಾಂತತೆ ಗೆ ತಳ್ಳಬೇಕು.... ಅಯ್ಯೋ ಚಿಕ್ಕ ವಯಸ್ಸಿನಲ್ಲಿ ಹೋಗ್ಬಿಟ್ಟ ...ಗುರು.... ಹೌದು ಹೋಗೋಕೆ ಚಿಕ್ಕ ವಯಸ್ಸು ಇಲ್ಲ... ದೊಡ್ಡ ವಯಸ್ಸು ಇಲ್ಲ ... ಇರೋ ವರೆಗೂ ಹೋರಾಟ ಮಾಡು ,ಹೋದ ಮೇಲೆ ಹೋರಾಟವು ಇಲ್ಲ ,ಹಾರಾಟವು ಇಲ್ಲ ... ಇರೋ ವರೆಗೂ ನೆಮ್ಮದಿ ಹಾಗಿ ದುಡ್ಡು ಮಾಡೋಕೆ ನೋಡಿ... ದುಡ್ಡು ಮುಖ್ಯ ಕಣ್ರೀ.... ದುಡ್ಡು ಬೇಡವೇ ಬೇಡ ಅಂತಾ ಹೇಳೋದು ಈಗಲೇ ಬೇಡ ...ಹಾಗೋದೇ ಇಲ್ಲ ಎಂದು ಡಿಸೈಡ್ ಮಾಡಿದ ಮೇಲೆ , ನೆಮ್ಮದಿಯಾಗಿ ಸರ್ವ ಸಂಗ ಪರಿತ್ಯಾಗಿ ಆಗಿ ನೆಮ್ಮದಿ ಆಗಿ ಬಾಳಿ..... ನಿಮ್ಮ ಹಿತೈಷಿ

ಚಾಣಾಕ್ಷ ಕನ್ನಡ ವನ್ನು ನಿಮ್ಮ ಮನದ ಮಂದಿರಕ್ಕೆ ಹಾಕುತ್ತಾ ನಿಮ್ಮ ಪ್ರೀತಿ ಗಳಿಸುತೀನಿ ಎನ್ನುವ ವಿಶ್ವಾಸವಿದೆ. ಹೆಚ್ಚು ಲೇಖನಗಳನ್ನು ಓದಲು www.chanakshakannada.blogspot.com ಗೆ ಭೇಟಿ ಕೊಡಿ.... ಬರವಣಿಗೆ ಇಷ್ಟ ಆದರೆ ಪ್ರೋತ್ಸಾಹಿಸಲು ಆದಷ್ಟು ನಿಮ್ಮ ಸ್ನೇಹಿತರಿಗೆ what's up ಮತ್ತು Facebook ಮೂಲಕ ಶೇರ್ ಮಾಡಿ ... ನೀವು ಶೇರ್ ಮಾಡಿದಷ್ಟೂ ಬರವಣಿಗೆಯ ಮನಸ್ಸು ಬೆಳೆಯುತ್ತದೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು